ವಚನ - 515     
 
ಘನಸುಖದ ಸಂಪನ್ನನಾಗಿ ನಿಮ್ಮ ಕರುಣಕಾವುದು ಕಡೆಯು, ಮನಸಿಜನ ಮದವ ಮಾಯೆಯನೆಲ್ಲವ ಹರಿದು ನಿಮ್ಮ ಪದದ ಹದುಳವಿರಿಸಿದಿರಯ್ಯಾ ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರಾ.