ವಚನ - 687     
 
ನಾ ಮುನ್ನ ಉಳಿದೆ ಕಳೆದೆ ಮಿಂಡರ ನೀ ಹೋಗಿ ತಾರಗೆ ಅವ್ವಾ. ಚಿತ್ತವು ಮನವು ಹೋಗಿ ನಾನವನ ಹತ್ತಿದ ಮನವ ತರಲಿಕಾರೆನಹೊ. ಅಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ ನಾನೀಗ ಏಗೆಯ್ದರೂ ಬಿಡಲಾರೆನವ್ವ.