ವಚನ - 698     
 
ನಿನ್ನನಾರು ಬಲ್ಲರು ಎನ್ನವರಲ್ಲದೆ? ಅಂದು ನೀನು ಅನಾಹತಲೋಕದಲ್ಲಿ ದೇಶಿಕನಾಗಿ ಇರಲಾಗಿ ನಿನ್ನನೆನ್ನವರು ಸಲಹರೆ? ನೀನು ಶುದ್ಧ ಸಿದ್ಧ ಧವಳದಲಿ ಬಂದಡೆ ನಿನ್ನೊಡನೆ ಬಂದು ಊಡಿಸಿದರೆಮ್ಮ[ವರು] ................................... [ಕಪಿಲಸಿದ್ಧಮಲ್ಲಿಕಾರ್ಜುನಾ].