ವಚನ - 887     
 
ಮಾಡುವ ಮಹಿಮೆಗೆ ಇಂದ್ರಜಾಲವೆಂದಡೆ, ಇಲ್ಲಿ ಅಪೂರ್ವದ ಬೋಧೆಯ ಲಕ್ಷಣ ತೋರ್ಪುದು. ಮಹತ್ವದಿಂದ ಶ್ರದ್ಧೆ, ಶ್ರದ್ಧೆಯಿಂದ ಮುಕ್ತಿ ಎಂಬುದು ಸತ್ಯ ಸತ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ.