ವಚನ - 930     
 
ಮೂಲಮಂತ್ರವ ಬಲಿದು ಮೇಲೆ ಪ್ರಣಮವನಿಲಿಸಿ, ಕೀಲಕುಂಡಲಿಯಲ್ಲಿ ಸರವ ಮಾಡಿ, ಜಾಳಾಂಧರದ ಒಳಗೆ ಅನಲ ಪ್ರಜ್ವಲಿಸಲಿಕೆ ಮೇಲೆ ಕೋಡನಿಕ್ಕಿತೈ ಯೋಗಿನಾಥ