ವಚನ - 1000     
 
ಶಿವಾಚಾರಸಂಪನ್ನರೆಂಬ ಮಹಾಯೋಗ್ಯರು ಜಡಾವಸ್ಥೆಯಲು ಇರಲು ಉದಯದೂರ್ಧ್ವ ಶಿಖರಂಗಳುರಿದು, ಶಿರಮಸ್ತಕದಲ್ಲಿರ್ದ ಅಮೃತ ಕರಗಿ ಸುರಿದು, ತಗ್ಗಿ ನೆಲೆಗೊಂಡವರ ಹೃದಯಂಗಳೂ ಮಹಾಯೋಗ್ಯರು ತಮ್ಮ ಉದಯಾಸ್ತಮಾನಂಗಳ ನೆನೆಯೆಂಬೆ ಕಪಿಲಸಿದ್ಧಮಲ್ಲೇಶ್ವರಾ.