ವಚನ - 1078     
 
ಸೀಮೆಯನು ದಾಟಿಪ್ಪ ಸಂಬಂಧಿ ತಾನಲ್ಲ ಆನತದೊಳಗೆ ತನು ಬ್ರಹ್ಮ ತಲ್ಲೀಯ. ಶುದ್ಧ ಸಾನಂದ ತಾನೆ ಕಪಿಲಸಿದ್ಧಮಲ್ಲಿಕಾರ್ಜುನ.