ವಚನ - 1298     
 
ನೀ ದೇವರೊಳಗೊ? ದೇವರು ನಿನ್ನೊಳಗೊ? ಎಂಬ ಠಾವನರಿಯೆ. ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಯಿತ್ತು, ಅದು ಗುಹೇಶ್ವರನೊಪ್ಪದ ಮಾತು.