ವಚನ - 224     
 
ಆಸನಬಂಧನರು ಸುಮ್ಮನಿರರು. ಭಸ್ಮವ ಹೂಸಿ ಸ್ವರವ ಹಿಡಿದವರು ಸಾಯದಿಪ್ಪರೆ? ಸತ್ಯವನೆ ಮರೆದು, ಅಸತ್ಯವನೆ ಹಿಡಿದು, ಸತ್ತುಹೋದರು ಗುಹೇಶ್ವರಾ.