ವಚನ - 276     
 
ನಾರಿ ಹರಿಯಿತ್ತು ಬಿಲ್ಲು ಮುರಿಯಿತ್ತು, ಅಂಬು ಏನ ಮಾಡುವುದು? ಎಲೆ ಎಲೆ ನೋಡಿರಣ್ಣಾ, ಹೊತ್ತು ಹೋಯಿತ್ತು ನೇಮ ನೀರಡಿಸಿತ್ತು ಏನು ಕಾರಣ ಹೇಳಾ ಗುಹೇಶ್ವರಾ?