ವಚನ - 323     
 
ಸರ್ಪ ಸಂಸಾರಿಯೊಡನಾಡಿ ಕಟ್ಟುವಡೆಯಿತ್ತು, ಲೋಕವೆಲ್ಲಾ. ಮನವ ತಮಂಧ ಬಿಡದು, ಮನದ ಕಪಟ ಬಿಡದು. ಸಟೆಯೊಡನೆ ದಿಟವಾಡೆ ಬಯಲು ಬಡಿವಡೆಯಿತ್ತು! ಕಾಯದ ಸಂಗದ ಜೀವವುಳ್ಳನ್ನಕ್ಕರ, ಎಂದೂ ಭವ ಹಿಂಗದು ಗುಹೇಶ್ವರಾ.