ವಚನ - 43     
 
ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು. ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು. ಇದಾರಕ್ಕೆ? ಏನಕ್ಕೆ? ಮಾಯದ ಬೇಳುವೆ ಹುರುಳಿಲ್ಲ. ಕೊಂದು ಕೂಗಿತ್ತು ನೋಡಾ ಗುಹೇಶ್ವರಾ.