ವಚನ - 10     
 
ಅಂಗವಿಸನನ್ಯಕ್ಕೆ ಸಂಗಮಾಡನು ತತ್ತ್ವ ಯೆಂಬ ಮಠಕವನು ತಾನಪ್ರಮಾಣ ಮಂಗಳಾತ್ಮನ ತೆರಹು ಹಿಂಗದಿಹ ಸೀಮೆಯ ತಂದರುಪಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.