ವಚನ - 150     
 
ಆದಿ ಅಕ್ಷರದಾನು ಭೇದಕ್ಕೆ ಅರಿಯನು, ಆದರಿಂದಲಾದ ಬಿಂದುಗಳೆಲ್ಲ ಅನ್ನರೂಪು. ಆಮೋದದಕ್ಷರದ ಭೇದವನು ಅರುಹಿದಾತನೆ ಗುರುವಕ್ಕು ಅಯ್ಯಾ, ಶ್ರೀ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.