ವಚನ - 161     
 
ಆದಿ ವಿರಳದಲಿ, ಪೂರಕ ಮಣಿಯಲ್ಲಿ, ಕಂಜ ಕರ್ಣವರನಾದಿ ಪುರನ ತಟಾಕದಲ್ಲಿ ಆರೂಢದಲಾ ನೀನಾದೆ ಅಭೇದ್ಯನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಆರರಿಂದಲನಿಮಿಷನಾದೆ.