ವಚನ - 347     
 
ಏಳು ಸೀಮೆಯನು ದಾಟಿಪ್ಪಳವ್ಯಯದ ಸೋಮ ಕುಂಭವನು ಹೊತ್ತು ನಿತ್ಯತ್ವದಾ ಸ್ವಾನುಭೂತೈಕ್ಯದಲಿ ತಾನು ಸಂಗಮವಾಗೆ ಸೋಮ ಕೊಡ[ನೊಡೆ]ದುದೈ ಕಪಿಲಸಿದ್ಧಮಲ್ಲಿಕಾರ್ಜುನಾ.