ವಚನ - 370     
 
ಒಡಲು ಪ್ರಾಣವನ್ನು ಇಕ್ಕಿ ಒಡಗೂಡಿದ ಶರಣರ ಒಡಗೂಡಿರಿಸಾ ಎನ್ನನು. ನುಡಿಯ ಬ್ರಹ್ಮಾಕ್ಕಾನಾರೆನು ಅಯ್ಯಾ ಎನ್ನ. ಅಡಿಗಡಿಗೆ ಎನ್ನ ಜರಿಯದೆ. ಎಲೆ ಮೃಡನೆ, ಶೂನ್ಯ ತಾನಾದ ಕರುಣನಾಗು ಕಪಿಲಸಿದ್ಧಮಲ್ಲಿನಾಥಯ್ಯ.