ವಚನ - 444     
 
ಕಾಯವಿರೆ ಗುರುವ ನೆರೆವೆನೆಂಬವಂಗೆ ಹೇಳುವೆನಯ್ಯಾ. ತನುವೊಂದೆ ತನುವಾಗಿ, ಧನವೊಂದೆ ಧನವಾಗಿ, ಮನವೊಂದೆ ಮನವಾಗಿ, ಹಿಡಿವ ಗತಿ ಒಂದಾದ ಭಕ್ತಿಯ ಶಿವಕೂಟ ಒಂದೆ ಕಪಿಲಸಿದ್ಧಮಲ್ಲಿಕಾರ್ಜುನಾ.