ವಚನ - 673     
 
ನರಸಮುದ್ರವೆಂಬುದೊಂದು ಕೊಳಚೆಯೊಳಗಣ ಚಿಕ್ಕ ಮಹಾಕೊಳಚೆಯೊಳಗೆ ಅಯ್ಯಾ, ಲೋಕ ಬಿದ್ದು ತೇಂಕಾಡುತ್ತಿದೆ. ಇದರಿಂದ ಹೊಲ್ಲ ; ಕೈಯ ನೀಡು, ಕಪಿಲಸಿದ್ಧಮಲ್ಲಿಕಾರ್ಜುನಾ, ನೀನು.