ವಚನ - 672     
 
ನರವೇಷವನು ಕಳೆದು ಶಿವವೇಷವನು ಮಾಡಿ ಉರುತರವು ಪ್ರಸನ್ನ ಪ್ರಸಾದವ ಪರಿಯನರುಪಿ ಭವ ತಪ್ಪಿಸಿದ ಗುರು ಆದ ನಿಸ್ತಾರವೆಂದಾತ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.