ವಚನ - 752     
 
ಪರಿಶ್ರುತದ ಭಕ್ತಿಯಲಿ ಸವೆದು ಮಾಡಿದ ಚಿತ್ತ ತನು ಮುಖದ ಯೋಗಕ್ಕೆ ತಮವ ಕಳುಹಿ ಭ್ರಮೆಗೆಟ್ಟ ಸದ್ಭಕ್ತಿ ಅನುವನು ಅರಿದಾತ ಕರುಣಾಕರನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.