ವಚನ - 838     
 
ಭಸಿತ ರುದ್ರಾಕ್ಷಿಯ, ಎಸೆವ ಪಂಚಾಕ್ಷರಿಯ, ಅಸಮ ಶ್ರೀಗುರು ಲಿಂಗ ಜಂಗಮದ ನಿಜವ, ಅತಿಶಯದ ಪಾದೋದಕ ಪ್ರಸಾದವನರುಹಿ ಸಲಹಿದಾತನು ಗುರುವು, ಕಪಿಲಸಿದ್ಧಮಲ್ಲಿಕಾರ್ಜುನಾ.