ವಚನ - 902     
 
ಮುಟ್ಟಿ ಮುಟ್ಟುವನಲ್ಲ ಮುಟ್ಟದೆಯು ಮುಟ್ಟುವನು, ಹುಟ್ಟು ಹೊಂದೆಂಬುದನು ಕಳೆದು, ನಿಷ್ಠೆಯಿಂ ಗುರುವಿನ ಬಿಗಿದು ಹಿಡಿಯಲಿಕಾ ಗುರು, ಹುಟ್ಟು ಹೊಂದಿಲ್ಲದೆ ಹೋಗೆಂದ ಕಪಿಲಸಿದ್ಧಮಲ್ಲಿಕಾರ್ಜುನಾ.