ವಚನ - 912     
 
ಮುನ್ನಾದಿಯಲಿ ಮೂರು ಸನ್ನುತದ ಕಳೆ ಆರು ಪನ್ನಗಾಂಗಗೆ ಭೀತಿ ಧಾತು ಹಲವು. ಎನ್ನ ಪರಸ್ಥಾನದಲ್ಲಿರಿಸಿ ಸೊಲ್ಲನಿರಿಸಿದನವ ಶ್ರೀ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.