ವಚನ - 978     
 
ವಾಯುವೆನ್ನುವನತಿ ಮದದಿಂದ ಕಾಯಶೂನ್ಯವ ಮಾಡುವೆನೆನುತಿಹೆವಯ್ಯ. ವಾಯದ ಕಾಯವು ಕೆಡದ ಮುನ್ನ ನೇಮ ನಿಮ್ಮುವ ನೆನೆಯಲೀಯವು ಅಯ್ಯೋ ಮಹಾದೇವ, ಮನವೆ ನೀವಾಗಿ ಕೈಕೊಟ್ಟು ಕಾಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.