ವಚನ - 1070     
 
ಸಾರಗ್ರಾಹಿಗಳಿಬ್ಬರು ಕೇಳಿರಯ್ಯಾ. ಕೊಡನೆಂಬನ ಬಳಿಬಳಿಯಲ್ಲಿ ಕೊಟ್ಟಾರ ಬರುತ್ತಿಪ್ಪುದೇಕೆಯಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ, ಕಟ್ಟಿತ ಕಳೆಯಲಾರದೆ ಇಟ್ಟುದನೋಸರಿಸಲಾರದೆ ಬಪ್ಪರಯ್ಯಾ