ವಚನ - 1071     
 
ಸಾರಧಿಯ ಮುಳ್ಳು ಕೊನೆಯಲ್ಲಿ ಸಾಗರವಡಗುವುದೆಂತಯ್ಯ? ಬಾವಿಗೆ ಸೊಲ್ಲಗೆಯೊಳಗೆ ಲೋಕವಡಗುವುದೆಂತಯ್ಯ? ಈ ಪರಿಗಳ ಈ ಭಕ್ತರ ಹೃದಯದಲ್ಲಿಪ್ಪ ಕಪಿಲಸಿದ್ಧಮಲ್ಲಿನಾಥಯ್ಯ.