ವಚನ - 1729     
 
ದೇಹವ ಮುಟ್ಟಿದವರು ನಿರ್ದೇಹಿಯ ಮುಟ್ಟುವುದದು ದುರ್ಲಭವಯ್ಯಾ. ನಿರ್ದೇಹಿಯ ಮುಟ್ಟಿದವರು ದೇಹವ ಮುಟ್ಟರು ನೋಡಯ್ಯಾ. ಮುಟ್ಟಿದವ ಕ್ಷಣಿಕ ಸುಖ ಕಂಡ; ಮುಟ್ಟದವ ನಿಜಾನಂದ ಸುಖ ಕಂಡ, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.