ವಚನ - 1793     
 
ಎಲ್ಲರ ಬಣ್ಣಿಸಬಹುದು, ಎನ್ನ ಗುರುದೇವನ ಬಣ್ಣಿಸಬಾರದು. ಅಲ್ಲನ ನುಡಿಸಬಹುದು, ಎನ್ನ ನಲ್ಲ ಕಪಿಲಸಿದ್ಧಮಲ್ಲೇಂದ್ರನ ರೂಹು ಚೆನ್ನಬಸವನ ನುಡಿಸಿ ಗೆಲಬಾರದು, ಖುಲ್ಲತನದಿಂದಾದಡೂ ಕಲ್ಲಯ್ಯಾ.