ವಚನ - 1423     
 
ಮನ ಘನವ ಬೆರಸಿದನುಭಾವ ಘನಕ್ಕೆ ಘನವಾಯಿತ್ತು ನೋಡಾ! ಅದು ತನ್ನಲ್ಲಿ ತಾನು ತೃಪ್ತಿಯಾದ ನಿಜವು ನಿರ್ಣಯದ ಮೇಲೆ ನಿರ್ಧಾರವಾಯಿತ್ತು ನೋಡಾ. ಗುಹೇಶ್ವರಲಿಂಗದಲ್ಲಿ, ಚೆನ್ನಬಸವಣ್ಣನಿಂದ ಸುಖಿಯಾದೆನು.