ವಚನ - 17     
 
ಅಂದು ಅನಾದಿಯಲ್ಲಿ ತಂದು ಬಿತ್ತಿದ ಬೀಜ ಮುಂದಕ್ಕೆ ಮೂಲ ನಾಶವೈ. ಸಾಧಿಸುವ ನಿಜವ ಮೂಲನಾಶವ ಮಾಡಿದರೆ ತಾನೆ ಫಲ ಕಪಿಲಸಿದ್ಧಮಲ್ಲಿಕಾರ್ಜುನಾ.