ವಚನ - 47     
 
ಅನುನಯದ ಅನ್ಯಕ್ಕೆ ತೆರಹುಗುಡದೆ ಇಪ್ಪ ಕರುಣ ಸಾಗರದೊಳಗೆ ಮುಳುಗಾಡುವಾ ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನು ತೆರಹಿಲ್ಲದೊಡಗೂಡಿ ಇಪ್ಪ ಸುಖದಿಂ.