ವಚನ - 207     
 
ಆರೆನಯ್ಯೋ ಶಿವನೆ ತೆರಹುಗೆಡಿಸುತ್ತಲಿದೆ ಕುರುಹೆಂದು ತೋರಿದಿರಿ ಎನ್ನ ನೀವು ಉಸುರದಂತಿದ್ದರೆ ನರಕಕ್ಕೆ ಒಯ್ದಿತ್ತು ಶಶಿಧರ ಕಾಯಯ್ಯಾ ಕಪಿಲಸಿದ್ಧ ಮಲ್ಲಿಕಾರ್ಜುನಾ.