ವಚನ - 236     
 
ಇಂದೆನ್ನ ಮನದೊಡೆಯ ಬಂದ ತಾ ಕರಸ್ಥಲಕೆ, ಹಿಂದು ಮುಂದಿಲ್ಲದ ಪದವನಿತ್ತ. ಗಂಧವಾಸನೆ ಚಂದವೊಂದಾದ ಬಸವನ ಬಂಧುವಾದೆನು ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.