ವಚನ - 243     
 
ಇದ್ದೆಸೆಯನರಿದಾತ ತತ್ವವಾದನು ತನ್ನ ಸಪ್ತ ಧಾತುವನು ಗುರುವಿಗಿತ್ತು. ಮತ್ತೆ ಕಲೆಯೆಂದಡೆ ತತ್ವಪದ ಮೀರಿದನು ಸತ್ಯಶುದ್ಧನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.