ವಚನ - 279     
 
ಎಂದಡಾ ಮಾಯೆಯನು ಕರದಿಂ ತಂದೆ ಇಕ್ಕೆ ಜಾರಿ ಕೆಡುಹುವುದು. ಮಾಯೆ ಆರೂಢವೆಂಬವರ ಏಡಿಸುವುದು. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಶರಣರಿಗೆ ಅಂಜಿ ನಿಂದಿತು ಮಾಯೆ.