ವಚನ - 312     
 
ಎಲ್ಲ ಮರಂಗಳೊಳು ಅಯ್ಯಾ ಸೊಲ್ಲಿಡಬಲ್ಲಡೆ ಅಯ್ಯ ಬಲ್ಲತನವೆಂಬುದೇನರಿದು ಹೇಳು. ಸಲ್ಲಿಲತವೆಂಬ ಸತ್ಯದ ನೆಲೆಯನರಿದಡೆ ಬಲ್ಲಹ ಇಹಪರಕೆ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.