ವಚನ - 409     
 
ಕರಮನದಲ್ಲಿ ತನುವಾದೆ ಅಯ್ಯ, ಮನದ ಮಧ್ಯಸ್ಥಾನ ನೀನು. ತನು ಪ್ರಾಣ ಇಷ್ಟವಾದೆ. ಮನದ ಮಂಗಳನೆ ಅವಧಾರು ತನುಗುಣದೂರನೆ ನಮೋ, ಕಪಿಲಸಿದ್ಧಮಲ್ಲಿಕಾರ್ಜುನಾ.