ವಚನ - 533     
 
ಜಲದೊಳಗೆ ಭವಿಸಿಪ್ಪ ಜಲದ ನಾದದ ಭೇದ ಜಲಶಿಲೆಯೊಪ್ಪುದೊಂದಾನತದಲಿ ಬಸವಾಕ್ಷರತ್ರಯದ ನೆನಹುವಿಡಿದಾತಂಗೆ ನಿತ್ಯಪದವು ಕರುಣಾಕರನೆ, ಕಪಿಲಸಿದ್ಧಮಲ್ಲಿಕಾರ್ಜುನಾ.