Up
ಶಿವಶರಣರ ವಚನ ಸಂಪುಟ
  
ಸಿದ್ಧರಾಮೇಶ್ವರ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
 
ವಚನ - 549 
 
ತಂಡತಂಡದ ಅಜಾಂಡದ ಹಾಹೆಗಳ ಒಂದೊಂದರ ಒಂದೊಂದರ ಕ್ರಿಯಾಳಾಪದಂದುಗ ಸಮನಿಸದೆ ಹಿಂದುಮುಂದರ ಸಂದು ಹರಿದು ಎಂದಿಪ್ಪೆನಯ್ಯಾ. ಶಿವಭಕ್ತಿಯಲ್ಲಿ ಅವ್ಯಯ ಆಲಯದಲ್ಲಿ ಆನಂದ ಕ್ರಿಯಾಳಾಪವ ಹಾಡುತ್ತ ನಲಿನಲಿದಾಡುತ್ತ ಎಂದಿಪ್ಪೆನಯ್ಯಾ? ನಿನ್ನ ನೆನಹಿನ ಸಂಯೋಗ ಸಂಗಸುಖದಲ್ಲಿ ಎಂದಿಪ್ಪೆನಯ್ಯಾ? ಶುದ್ಧದ ಒಳಿತೆಯೆಂಬ ಮನೆಯಲ್ಲಿ ತ್ವಂಪದ ಸೀಮೆಯ ಮೀರಿ ಎಂದಿಪ್ಪೆನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
Music
Your browser does not support the audio tag.
Courtesy:
Video
Transliteration
Taṇḍataṇḍada ajāṇḍada hāhegaḷa ondondara ondondara kriyāḷāpadanduga samanisade hindumundara sandu haridu endippenayyā. Śivabhaktiyalli avyaya dēvālayadalli ānanda kriyāḷāpava hāḍutta nalinalidāḍutta endippenayyā? Ninna nenahina sanyōga saṅgasukhadalli endippenayyā? Śud'dhada oḷiteyemba maneyalli tvampada sīmeya mīri endippenayyā? Kapilasid'dhamallikārjunā.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಸಿದ್ಧರಾಮೇಶ್ವರ
ಅಂಕಿತನಾಮ:
ಕಪಿಲಸಿದ್ದಮಲ್ಲಿಕಾರ್ಜುನ
ವಚನಗಳು:
1961
ಕಾಲ:
12ನೆಯ ಶತಮಾನ
ಕಾಯಕ:
ಕೆರೆಕಟ್ಟೆ ಕಟ್ಟಿಸುವುದು-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಸೊನ್ನಲಿಗೆ(ಸೊಲ್ಲಾಪುರ) ಮಹಾರಾಷ್ಟ್ರ ರಾಜ್ಯ
ಕಾರ್ಯಕ್ಷೇತ್ರ:
ಸೊನ್ನಲಿಗೆ-ಕಲ್ಯಾಣ, ಬೀದರ ಜಿಲ್ಲೆ
ತಂದೆ:
ಮುದ್ದುಗೌಡ
ತಾಯಿ:
ಸುಗ್ಗವ್ವೆ
ಐಕ್ಯ ಸ್ಥಳ:
ಸೊಲ್ಲಾಪುರ. ಮಹಾರಾಷ್ಟ್ರ ರಾಜ್ಯ
ಪೂರ್ವಾಶ್ರಮ:
ಕುಡುಒಕ್ಕಲಿಗ(ನೊಳಂಬ)
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: