ವಚನ - 556     
 
ತತ್ವ ಪ್ರಾಪಂಚಿಕದ ಅತ್ತಲಾದ ಸೀಮೆಯನು ಮತ್ತೆ ಸಂಗಮರೆಲ್ಲ ಅರೆವುತಿಪ್ಪರು. ಭಕ್ತ್ಯಂಗನೆಯ ಕ್ರೀಯ, ಮುಕ್ತ್ಯಂಗನೆಯ ಕೂಟ, ತತ್ವಮಸಿಯಲ್ಲರಿತೆ ಕಪಿಲಸಿದ್ಧಮಲ್ಲೇಶ್ವರ.