ವಚನ - 577     
 
ತನು ಭ್ರೂಮಧ್ಯದಲ್ಲಿ, ಮನವನಾನಂದದಲ್ಲಿ, ಲೋಕ ಲೋಕವೇಕವಾದವೈ. ಅಯ್ಯಾ ನೀನು ತನು ಮನ ನೀನೆ ಅಪ್ಪಿ ಕಂಡಾ ಆದಿಯಾಧಾರಕ್ಕೆ ಸ್ವಾಮಿ ನೀನೆ ನೀನೆ, ಕಪಿಲಸಿದ್ಧಮಲ್ಲಿನಾಥಯ್ಯ.