ವಚನ - 633     
 
ದೀಪವಖಿಲಲೋಕದಲ್ಲಿ ಏಕವಾಗಿಪ್ಪಳೆ ಏಕಯ್ಯಾ ಮರುಗುತಿಪ್ಪರು? ಅಯ್ಯಾ, ಆಕಾರವನು ನಂಬದೆ ಅಯ್ಯಾ, ನಿರಾಕಾರದೊಳಗೆ ಇಹರು, ಏಕದೇವನೆಂದು ಹೊಗಳುವ ಶ್ರುತಿಯ ಆದಿಯರಿದು ಜಪಿಸಿದೆ ಕಪಿಲಸಿದ್ಧಮಲ್ಲಿಕಾರ್ಜುನಾ.