ವಚನ - 634     
 
ದೀಪ್ತಿ ಮೂರ್ತಿಗಳೊಳಗೆ ಮೂಲವಪ್ಪಡೆ ತಾನು ರೀತಿ ಧಾತುಗಳನು ಅವಗ್ರಹಿಸಿತೈ ಮಾತಿನ ಬ್ರಹ್ಮಾಂಡ ಮಾತೆಯಾಗಲಿಕಾನು ನೀತಿ ನಿಜನೆಂದನೈ ಕಪಿಲಸಿದ್ಧಮಲ್ಲಿಕಾರ್ಜುನಾ.