ವಚನ - 652     
 
ದೇಹವೆಂಬ ದೇವಾಲಯದಲ್ಲಿ ದೇವಾಲಯದವರ ಮೂವರು ಮಂದಿಯ ಕಾಣದೆ ಕಂಗೆಟ್ಟಿದ್ದೇನೆ ಗುರುವೆ. ದೇಗುಲದೊಡೆಯರ ಕರತಂದು ದೇವಾಲಯದಂತುವ ತೋರಾ ಕಪಿಲಸಿದ್ಧಮಲ್ಲಿನಾಥಯ್ಯಾ.