ವಚನ - 714     
 
ನೀರಪಟ್ಟಣದೊಳಗೆ ನಿರವಯವ ತಂದಿರಿಸಿ ತೋರಿದನು ಒಂದು ಸೂಚನೆ ಮಾತ್ರವ, ಆನಂದ ಗುರುವಿನ ಆಜ್ಞೆ ಮೀರಿದಡೆ ಗುರುವೆ ಪಾಲಿಸಿದನೈ ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.