ವಚನ - 792     
 
ಬಲ್ಲಲ್ಲಿ ಲಿಂಗವನು ಸೊಲ್ಲುಗೊಳಿಸಿದನವ್ವಾ ಎಲ್ಲಾ ಕಳಜ್ಞನನು ತಾನೆನಿಸಿ. ಸೊಲ್ಲಿನ ಬ್ರಹ್ಮಾಂಡ ಅಲ್ಲಿ ಆವರ್ಚಿಸಲು ಸಲ್ಲಲಿತ ಜ್ಞಾನಗುರು ಕಪಿಲಸಿದ್ಧಮಲ್ಲಿಕಾರ್ಜುನಾ.