ವಚನ - 1075     
 
ಸೀಮೆಗೆಟ್ಟಾ ಬ್ರಹ್ಮದಾನತದ ಸಂಬಂಧ, ಆದಿ ಅಕ್ಷರವೈದ ಮುಖವ ಮಾಡಿ, ಭಾವ ಮನ ಕರಣದ ಹೊರಗಿಟ್ಟು ಸರ್ವಾಂಗವನು ವೇಧಿಸಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.