ವಚನ - 1306     
 
ಮೂರು ಕಟ್ಟಿಗೆಯ ಮೂರರಲ್ಲಿರಿಸಿದನು. ನಿರಾಳ ನಿಷ್ಪತ್ತಿಯಾದ ಲಿಂಗದಲ್ಲಿ ಆರೂಢ ಅಂಗುಲದೊಳರುವೆರಳನಿರಿಸಿದನು ಧೀರ ಮೋಳಿಗೆ ಮಾರ ಶರಣು ಶರಣು. ಆರೂಢ ದಶಗಳ ಭೇದವನರಿದಂತೆ ತೋರಿದ ಶರಣೆಂದೆನೈ, ಕಪಿಲಸಿದ್ಧಮಲ್ಲಿನಾಥಾ.