ವಚನ - 1429     
 
ಸ್ಫಟಿಕದ ಫಟದೊಳಗೀಗ ನಿಟಿಲಾಕ್ಷನನುಮಾಟ ಸ್ಫಟಿಕದಲಿ ದೀಪ್ತಿಸಿತ್ತಯ್ಯ ದೆಸೆಯು. ದೆಸೆಗಾಗಿಯೂ ಶಿಶುವಿನ ಮಸ್ತಕದಲ್ಲಿ ಒಸರುತ್ತಿದ್ದುದು ಭಕ್ತಿ ದೆಸೆದೆಸೆಯಲಿ. ಬಸವ ಚೆನ್ನಬಸವ ಪ್ರಭು ಶರಣೆಂದು ಇದ್ದೆಸೆಗೆಟ್ಟೆ ನಾನೀಗ ಕಪಿಲಸಿದ್ಧಮಲ್ಲಿಕಾರ್ಜುನಾ.